ತೋಟಗಾರಿಕೆ ಇಲಾಖೆಯಲ್ಲಿ ತಾಳೆ ಬೆಳೆ ಯೋಜನೆಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2025-26 ನೇ ಸಾಲಿನ ತೋಟಗಾರಿಕೆ ಇಲಾಖೆ ತಾಳೆ ಬೆಳೆ ಯೋಜನೆ ಯಲ್ಲಿ ಹೊಸದಾಗಿ ತಾಳೆ ಹಚ್ಚಲು ಇಚ್ಚಿಸುವ ರೈತರು ಈ ಕೆಳಕಂಡ ಅಧಿಕಾರಿ ಗಳನ್ನು ಸಂಪರ್ಕಿಸಲು ಕೊರಿದಿ. 2025-26 ಬೆಳೆಯಾದಂತ ತಾಳೆ ಬೆಳೆ ಯೋಜನೆ ಅಡಿ ತಾಳೆ ಸಸಿಗಳನ್ನು ನೆಡುವ ರೈತರಿಗೆ ಅರ್ಜಿ ಆಹ್ವಾನಿಸಲಾಗಿದೆ. ಅತೀ ಹೆಚ್ಚು ನೀರಾವರಿ ಹೊಂದಿರುವ ಬೋರವೆಲ್, ಬಾವಿ, ಕ್ಯಾನಲ್, ಹೊಳೆದಂಡೆ ಪ್ರದೇಶದಲ್ಲಿ ತಾಳೆ ಬೆಳೆ ಹಚ್ಚಲು ಇಚ್ಚಿಸುವ ರೈತರು ಈ ಕೆಳಕಂಡ ದಾಖಲಾತಿಗಳೊಂದಿಗೆ 1) ಕಂಪ್ಯೂಟರ್ ಉತಾರ 2) ಆಧಾರ ಕಾರ್ಡ … Read more

ಹೆಣ್ಣು ಮಗು ಹುಟ್ಟಿದರೆ 5 ಲಕ್ಷ ರೂಪಾಯಿ ವರೆಗೂ ಸರ್ಕಾರದಿಂದ ಹಣ ಸಿಗುತ್ತೆ!! ಈಗಲೇ ಅರ್ಜಿ ಸಲ್ಲಿಸಿ

ಆತ್ಮೀಯ ರೈತ ಬಾಂಧವರೇ,10 ವರ್ಷ ಪೂರೈಸಿದ ಸುಕನ್ಯಾ ಸಮೃದ್ಧಿ ಯೋಜನೆ ‘ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮ’ದ ಭಾಗವಾಗಿ 2015ರ ನವೆಂಬರ್‌ನಲ್ಲಿ ಆರಂಭವಾದ ಕೇಂದ್ರ ಸರ್ಕಾರದ ಉಳಿತಾಯ ಯೋಜನೆ ಕಾರ್ಯಕ್ರಮವೇ ‘ಸುಕನ್ಯಾ ಸಮೃದ್ಧಿ ಯೋಜನೆ’. ಈ ಯೋಜನೆಯ ಅಧಿಕೃತ ವಾಣಿಜ್ಯ ಬ್ಯಾಂಕ್ ಅಥವಾ ಇಂಡಿಯನ್ ಪೋಸ್ಟಲ್ ಶಾಖೆಯಲ್ಲಿ ತಮ್ಮ ಹೆಣ್ಣು ಮಗುವಿಗೆ ಉಳಿತಾಯ ಖಾತೆ ತೆರೆಯಲು ಪೋಷಕರಿಗೆ ಅವಕಾಶ ಕಲ್ಪಿಸಲಾಯಿತು. ಸುಕನ್ಯಾ ಸಮೃದ್ಧಿ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಗಳು ಶೇ. 8.2 ರಷ್ಟು ಬಡ್ಡಿ ದರವನ್ನು … Read more