ಈ ವರ್ಷ ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ ದೊರೆಯುತ್ತದೆ ನೋಡಿ?

ಕನಿಷ್ಠ ಬೆಂಬಲ ಬೆಲೆ (MSP) ಭಾರತದ ಕೃಷಿ ನೀತಿಯ ನಿರ್ಣಾಯಕ ಅಂಶವಾಗಿದೆ, ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುವುದನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ.  ರೈತರ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರವು ಪ್ರತಿ ವರ್ಷ ವಿವಿಧ ಬೆಳೆಗಳಿಗೆ MSP ಗಳನ್ನು ಘೋಷಿಸುತ್ತದೆ.  ಈ ಲೇಖನದಲ್ಲಿ, ನಾವು ಭಾರತದಲ್ಲಿನ ಎಲ್ಲಾ ಪ್ರಮುಖ ಬೆಳೆಗಳ MSP ಗಳನ್ನು ಅನ್ವೇಷಿಸುತ್ತೇವೆ, ಅವುಗಳ ಪರಿಣಾಮಗಳು, ಸವಾಲುಗಳು ಮತ್ತು ಮುಂದಿನ ಮಾರ್ಗವನ್ನು ಚರ್ಚಿಸುತ್ತೇವೆ. ಕನಿಷ್ಠ ಬೆಂಬಲ ಬೆಲೆ ಎಂದರೇನು? ಕನಿಷ್ಠ ಬೆಂಬಲ … Read more

2025-26 ನೇ ಸಾಲಿನ ಹನಿ ನೀರಾವರಿಯೊಂದಿಗೆ ಗೋಡಂಬಿ ಕೃಷಿಗೆ ಆರ್ಥಿಕ ನೆರವು

2025-26 ನೇ ಸಾಲಿನ ಹನಿ ನೀರಾವರಿಯೊಂದಿಗೆ ಗೋಡಂಬಿ ಕೃಷಿಗೆ ಆರ್ಥಿಕ ನೆರವು. ಗೋಡಂಬಿ ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಇದರ ಹೊಸ ಗೋಡಂಬಿ ತಳಿಗಳ ಮುಂಚೂಣಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ (ಸಾಮಾನ್ಯ ಪದ್ಧತಿ) ಮತ್ತು ಹಳೆಯ ಸೂಕ್ತ ಗೋಡಂಬಿ ತಳಿಗಳ ಮುಂಚೂಣಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ (ಸಾಂದ್ರ ಪದ್ಧತಿ) ಯೋಜನೆಯಡಿಯಲ್ಲಿ 2025-26 ನೇ ಸಾಲಿನ ಗೋಡಂಬಿ ಕೃಷಿಗೆ ಆರ್ಥಿಕ ಸಹಾಯಕ್ಕೆ ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆರ್ಥಿಕ ಸಹಾಯ: ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿ, ಕೇರಳ. ಅರ್ಜಿ ಸಲ್ಲಿಸಲು … Read more

ಗಂಗಾ ಕಲ್ಯಾಣ ಯೋಜನೆಯಡಿ 3.25 ಇಂದ 4.25 ಲಕ್ಷ ಸಾಲ, ಕೇವಲ 4% ಬಡ್ಡಿ ಸಬ್ಸಿಡಿ

ಈ ಕೆಳಗೆ ನೀಡಿರುವ ಅಭಿವೃದಿ ನಿಗಮಗಳ ಸಾಲ/ಸಹಾಯಧನ ಅರ್ಜಿ ಕರೆಯಲಾಗಿದು. ಅರ್ಜಿ ವಿವರಗಳು ಕೆಳಗಿನಂತಿವೆ. ಡಾ|| ದೇವರಾಜ ಅರಸು ನಿಗಮ, ಒಕ್ಕಲಿಗ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ನಿಗಮ, ಮಡಿವಾಳ ಮಾಚಿದೇವ ನಿಗಮ, ವೀರಶೈವ ಲಿಂಗಾಯತ ನಿಗಮ, ಮರಾಠ ನಿಗಮ, ಸವಿತಾ ಸಮಾಜ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ ಕರ್ನಾಟಕ ಅಲೆಮಾರಿ ನಿಗಮ, ವಿಶ್ವಕರ್ಮ ಸಮುದಾಯ ನಿಗಮ, ಅಂಬಿಗ ಚೌಡಯ್ಯ ಅಭಿವೃದ್ಧಿ ನಿಗಮ. ಗಂಗಾ ಕಲ್ಯಾಣ ಯೋಜನೆಗೆ ಬೇಕಾಗುವ ದಾಖಲೆಗಳು? 1. ಜಾತಿ ಪ್ರಮಾಣಪತ್ರ 2. ಆದಾಯ … Read more