ಕೃಷಿ ಉದ್ಯಮಶೀಲತಾ ತರಬೇತಿಗೆ ಅರ್ಹತೆ ಮತ್ತು ರೈತರಿಗೆ ದೊರೆಯುವ ಪ್ರಯೋಜನಗಳು?

ಹಾವೇರಿ ಜಿಲ್ಲೆಯ ಕೃಷಿ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ (Agri-Entrepreneurship Training Program – ACABC) ಪರಿಚಯಹಾವೇರಿ ಜಿಲ್ಲೆ ಕರ್ನಾಟಕದ ಮಧ್ಯ ಭಾಗದಲ್ಲಿದ್ದು, ಕೃಷಿಯು ಇಲ್ಲಿನ ಜನಜೀವನದ ಮೂಲಾಧಾರವಾಗಿದೆ. ಬಹುಪಾಲು ಜನರು ಕೃಷಿ, ಪಶುಪಾಲನೆ, ತೋಟಗಾರಿಕೆ ಹಾಗೂ ಇತರ ಕೃಷಿ ಸಂಬಂಧಿತ ವೃತ್ತಿಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕರಲ್ಲಿ ಸ್ವಯಂ ಉದ್ಯೋಗದ ಮನೋಭಾವ ಬೆಳೆಸಲು ಹಾಗೂ ಕೃಷಿಯ ನವೀನ ತಂತ್ರಜ್ಞಾನಗಳನ್ನು ಅಳವಡಿಸಲು Agri-Clinics and Agri-Business Centres (ACABC) ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಈ ಯೋಜನೆ ಕೃಷಿ ವಿಸ್ತಾರ … Read more

ಗಂಗಾ ಕಲ್ಯಾಣ ಯೋಜನೆಯಡಿ 3.25 ಇಂದ 4.25 ಲಕ್ಷ ಸಾಲ, ಕೇವಲ 4% ಬಡ್ಡಿ ಸಬ್ಸಿಡಿ

ಈ ಕೆಳಗೆ ನೀಡಿರುವ ಅಭಿವೃದಿ ನಿಗಮಗಳ ಸಾಲ/ಸಹಾಯಧನ ಅರ್ಜಿ ಕರೆಯಲಾಗಿದು. ಅರ್ಜಿ ವಿವರಗಳು ಕೆಳಗಿನಂತಿವೆ. ಡಾ|| ದೇವರಾಜ ಅರಸು ನಿಗಮ, ಒಕ್ಕಲಿಗ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ನಿಗಮ, ಮಡಿವಾಳ ಮಾಚಿದೇವ ನಿಗಮ, ವೀರಶೈವ ಲಿಂಗಾಯತ ನಿಗಮ, ಮರಾಠ ನಿಗಮ, ಸವಿತಾ ಸಮಾಜ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ ಕರ್ನಾಟಕ ಅಲೆಮಾರಿ ನಿಗಮ, ವಿಶ್ವಕರ್ಮ ಸಮುದಾಯ ನಿಗಮ, ಅಂಬಿಗ ಚೌಡಯ್ಯ ಅಭಿವೃದ್ಧಿ ನಿಗಮ. ಗಂಗಾ ಕಲ್ಯಾಣ ಯೋಜನೆಗೆ ಬೇಕಾಗುವ ದಾಖಲೆಗಳು? 1. ಜಾತಿ ಪ್ರಮಾಣಪತ್ರ 2. ಆದಾಯ … Read more